ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹಾಗೂ ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಅವರು ನಿನ್ನೆ ನಿಧಿಗೆ ಹೋಬಳಿಯ ದುಮ್ಮಳ್ಳಿ, ಮಲವಗೊಪ್ಪ ಗ್ರಾಮಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರು, ಪಿ.ಡಿ.ಒ.ಗಳು, ತಹಶೀಲ್ದಾರ್ ಸತ್ಯನಾರಾಯಣ, ಉಪತಹಶೀಲ್ದಾರ್ ಪ್ರದೀಪ್ ಆರ್.ನಿಕ್ಕಂ ಸೇರಿದಂತೆ ಆ ಭಾಗದ ರೈತರು ಉಪಸ್ಥಿತರಿದ್ದರು.
C News TV Kannada News Online in cnewstv