Breaking News

ಕಾಂಗ್ರೆಸ್ ನವರು ಕಂಡೋರ್ ಮಾಡಿರುವುದನ್ನು ನೋಡಿ ಖುಷಿ ಪಟ್ಟಿರೋರು..

Cnewstv / 07.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಗ್ರೆಸ್ ನವರು ಕಂಡೋರ್ ಮಾಡಿರುವುದನ್ನು ನೋಡಿ ಖುಷಿ ಪಟ್ಟಿರೋರು..

ಶಿವಮೊಗ್ಗ : ಕಾಂಗ್ರೇಸ್ ನವರು ಯಾವುದನ್ನು ಸ್ವತಂ ಮಾಡಿಲ್ಲ. ಬೇರೆಯವರು ಮಾಡಿರುವುದನ್ನು ನೋಡಿ ಖುಷಿಪಟ್ಟಿದ್ದಾರೆ ಎಂದು ಅಯನೂರು ಮಂಜುನಾಥ್ ಹೇಳಿದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ರವರ ಪರವಾಗಿ ಅವರ ಅಭಿಮಾನಿಗಳು ಎಲ್ಲೆಡೆ ಫ್ಲೆಕ್ಸ್ ಹಾಕಿದ್ದಾರೆ. ಇದೇ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ ಅವರು ಇದು ನನ್ನ ಅಭಿಪ್ರಾಯವಲ್ಲ. ನನ್ನ ಅಭಿಮಾನಿಗಳು ಹೇಳಿರುವುದು ಎಂದರು.‌ ಇದೆ ವೇಳೆ ಪತ್ರಕರ್ತರು ನಿಮ್ಮ ಫ್ಲೆಕ್ಸ್ ವಿಚಾರವಾಗಿ ಕಾಂಗ್ರೆಸ್ಸಿಗರಿಗೆ ಖುಷಿಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

https://youtu.be/YdZDZs38h3U

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*