Breaking News

ಮಲೆನಾಡಿನಲ್ಲಾದರೂ ಪತ್ರಕರ್ತರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿ. ಪಂಥ ಆಹ್ವಾನ ನೀಡಿದ ಕಾಂಗ್ರೆಸ್ ಸುಧೀರ್ ಮುರೋಳ್ಳಿ

Cnewstv / 31.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಲೆನಾಡಿನಲ್ಲಾದರೂ ಪತ್ರಕರ್ತರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿ. ಪಂಥ ಆಹ್ವಾನ ನೀಡಿದ ಕಾಂಗ್ರೆಸ್ ಸುಧೀರ್ ಮುರೋಳ್ಳಿ.

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಭಾರತ್ ಜೋಡೋ ಯಾತ್ರೆಯ ಕಡೆಯ ದಿನದಂದು ಬೃಹತ್ ಸಮಾವೇಶವನ್ನ ನಗರದ ಗೋಪಿ ವೃತ್ತದಲ್ಲಿ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸುಧೀರ್ ಮುರೋಳ್ಳಿಯವರು, ಪ್ರಧಾನಿ ನರೇಂದ್ರ ಮೋದಿಯವರು ಮಲೆನಾಡಿನಲ್ಲಾದರೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಎಂದರು.

ಇದನ್ನು ಒದಿ : https://cnewstv.in/?p=11964

ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯವರೆಗೂ ಪತ್ರಿಕಾಗೋಷ್ಠಿಯನ್ನ ಮಾಡಿಯೇ ಇಲ್ಲ. ಜನಸಾಮಾನ್ಯರೊಂದಿಗೆ ಬೇರೆತಿಲ್ಲ. ಕಡೆಯ ಪಕ್ಷ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಾಗ ಮಲೆನಾಡಿನ ಪತ್ರಕರ್ತರ ಜೊತೆಯಲ್ಲಾದರೂ ಪತ್ರಿಕಾ ಘೋಷ್ಠಿ ನಡೆಸಲಿ ಎಂದು ಪಂಥ ಆಹ್ವಾನ ನೀಡಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*