Breaking News

ಅಣ್ಣಾಮಲೈ ಅವರಿಗೆ ಅದ್ದೂರಿ ಸ್ವಾಗತ ಕೋರಿದ ಕಾಫಿ ನಾಡು ಜನತೆ.

Cnewstv / 19.01.2023 / ಚಿಕ್ಕಮಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಣ್ಣಾಮಲೈ ಅವರಿಗೆ ಅದ್ದೂರಿ ಸ್ವಾಗತ ಕೋರಿದ ಕಾಫಿ ನಾಡು ಜನತೆ.

ಚಿಕ್ಕಮಂಗಳೂರು : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈಯವರಿಗೆ ಇಂದು ಚಿಕ್ಕಮಂಗಳೂರಿನಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ಇದನ್ನು ಒದಿ : https://cnewstv.in/?p=11913

ಹೌದು, ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಭಾಗಿಯಾಗಲು ಆಗಮಿಸಿದಂತಹ ಅಣ್ಣಾಮಲೈರವರನ್ಬು ಸಾಂಪ್ರದಾಯಿಕ ಎತ್ತಿನಗಾಡಿ ಮೆರವಣಿಗೆಯ ಮೂಲಕ ಸಮಾರಂಭಕ್ಕೆ ಕರೆತರಲಾಯಿತು.

ಚಿಕ್ಕಮಂಗಳೂರು ಜ್ಞಾನ ವೈಭವ ಮೇಳದ, ಸಿರಿಧಾನ್ಯ ನಡಿಗೆ ಮತ್ತು ವಿಚಾರಗೋಷ್ಠಿಯನ್ಬು ಉದ್ಘಾಟಿಸಿದರು.
ಶಾಸಕ ಸಿಟಿ ರವಿ ಅವರು ಅಣ್ಣಮಲೈ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಗರದ ಎಂ ಜೆ ರಸ್ತೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಶಾಸಕರೇ ಎತ್ತಿನಗಾಡಿಯನ್ನ ಓಡಿಸಿ ಗಮನ ಸೆಳೆದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*