Breaking News

Tag Archives: KMF ನಲ್ಲಿ ನಡೆದ ಹಲ್ಲೆ ಖಂಡನೀಯ

KMF ನಲ್ಲಿ ನಡೆದ ಹಲ್ಲೆ ಖಂಡನೀಯ, ಪೂರ್ವ ನಿಯೋಜಿತ ಕೃತ್ಯ – ಮಾಜಿ‌ ಶಾಸಕ ಗೋಪಾಲಕೃಷ್ಣ ಬೇಳೂರು.

Cnewstv.in / 29.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KMF ನಲ್ಲಿ ನಡೆದ ಹಲ್ಲೆ ಖಂಡನೀಯ, ಪೂರ್ವ ನಿಯೋಜಿತ ಕೃತ್ಯ – ಮಾಜಿ‌ ಶಾಸಕ ಗೋಪಾಲಕೃಷ್ಣ ಬೇಳೂರು. ಶಿವಮೊಗ್ಗ : ಹಾಲಪ್ಪ ಓರ್ವ ಚಪ್ಪರ್ ಶಾಸಕ, ಎಂಡಿಎಫ್ ಹಲ್ಲೆಗೆ ಸಂಬಂಧಿಸಿದಂತೆ ಎಫ್’ಐಆರ್ ದಾಖಲಾಗದಿದ್ದರೆ ನಾನು ಈ ವಿಷಯವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಕೊಂಡೊಯ್ಯುತ್ತೇನೆ ಎಂದು ಮಾಜಿ‌ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಹಲ್ಲೆ ಎನ್ನುವುದು ನಡೆಯಬಾರದು. ಅದು ಸಹ ಶಾಸಕರ‌ ಸಮ್ಮುಖದಲ್ಲಿ ನಡೆದಂತಹ ...

Read More »