Breaking News

Tag Archives: ಹರ್ಷ ಹತ್ಯೆ ಆರೋಪಿಗೆ ಜಾಮೀನು.

ಹರ್ಷ ಹತ್ಯೆ ಆರೋಪಿಗೆ ಜಾಮೀನು.

Cnewstv.in / 13.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹರ್ಷ ಹತ್ಯೆ ಆರೋಪಿಗೆ ಜಾಮೀನು. ಶಿವಮೊಗ್ಗ ಹರ್ಷ ಹತ್ಯೆ ಆರೋಪಿಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಶಿವಮೊಗ್ಗದಲ್ಲಿ ಫೆಬ್ರವರಿ 20ರಂದು ನಡೆದ ಬಜರಂಗದಳ ಕಾರ್ಯಕರ್ತರ  ಹರ್ಷ ಕೊಲೆ ಪ್ರಕರಣದ ಆರೋಪಿಗಳಲ್ಲಿ 10 ನೇ ಆರೋಪಿಯಾದ  ಜಾಫರ್ ಸಾಧಿಕ್ ಗೆ ಎನ್ ಐಎ  ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿ ವೈಯುಕ್ತಿಕ ಬಾಂಡ್, ಶ್ಯೂರಿಟಿ ನೀಡಬೇಕು. ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು. ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು.  ...

Read More »