Breaking News

Tag Archives: ಸಿದ್ದರಾಮಯ್ಯನವರು RSS ಸಾಮಾನ್ಯ ಸ್ವಯಂಸೇವಕನ ಪಾದಧೂಳಿಗೂ ಸಮಾನರಲ್ಲ – ಕೆ.ಎಸ್.ಈಶ್ವರಪ್ಪ.

ಸಿದ್ದರಾಮಯ್ಯನವರು RSS ಸಾಮಾನ್ಯ ಸ್ವಯಂಸೇವಕನ ಪಾದಧೂಳಿಗೂ ಸಮಾನರಲ್ಲ – ಕೆ.ಎಸ್.ಈಶ್ವರಪ್ಪ.

Cnewstv.in / 30.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಿದ್ದರಾಮಯ್ಯನವರು RSS ಸಾಮಾನ್ಯ ಸ್ವಯಂಸೇವಕನ ಪಾದಧೂಳಿಗೂ ಸಮಾನರಲ್ಲ – ಕೆ.ಎಸ್.ಈಶ್ವರಪ್ಪ. ಶಿವಮೊಗ್ಗ : ಗಲಭೆಗಳಿಗೆ RSS ಪರಿವಾದ ಬಿಕ್ಕಟ್ಟು ಕಾರಣ ಎಂದು ಹೇಳಿರುವ ಸಿದ್ದರಾಮಯ್ಯನವರು, RSS ಸಾಮಾನ್ಯ ಸ್ವಯಂಸೇವಕನ ಪಾದಧೂಳಿಗೂ ಸಮಾನರಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ RSS ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ. ಸಿದ್ದರಾಮಯ್ಯನವರು ಎರಡು ದಿನ RSS ಶಾಖೆಗೆ ಬಂದು ಅಲ್ಲಿ ತಮ್ಮ ...

Read More »