Breaking News

Tag Archives: ಶ್ರೀ ದೇವರ ಆಶೀರ್ವಾದದಿಂದ ಕರೋನಾ ದೂರವಾಗಲಿ : ಬಿ. ವೈ. ರಾಘವೇಂದ್ರ

ಶ್ರೀ ದೇವರ ಆಶೀರ್ವಾದದಿಂದ ಕರೋನಾ ದೂರವಾಗಲಿ : ಬಿ. ವೈ. ರಾಘವೇಂದ್ರ

Cnewstv.in / 04.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶ್ರೀ ದೇವರ ಆಶೀರ್ವಾದದಿಂದ ಕರೋನಾ ದೂರವಾಗಲಿ : ಬಿ. ವೈ. ರಾಘವೇಂದ್ರ ಶಿಕಾರಿಪುರ : ಮಠ ಮಂದಿರಗಳು ನಮ್ಮ ಧರ್ಮವನ್ನು ಅನೇಕ ವರ್ಷದಿಂದ ಕಾಪಾಡುತ್ತಿದೆ, ಇಂದು ಶ್ರೀ ಶಿದ್ದರಾಮೇಶ್ವರ ದೇವಸ್ಥಾನಕ್ಕೆ 20 ಲಕ್ಷ ಅನುದಾನವನ್ನು ದಿಂದ ಸುಂದರ ದೇವಾಲಯ ನಿರ್ಮಾಣವಾಗಿದೆ, ಶ್ರೀ ದೇವರ ಆಶೀರ್ವಾದದಿಂದ ಕೋವಿಡ್ ಮಹಾಮಾರಿ ದೂರವಾಗಿ ಅರೋಗ್ಯಕರ ಸಮಾಜ ಶ್ರೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು. ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ...

Read More »