Breaking News

Tag Archives: ಶಿವರಾತ್ರಿ : ಹರಕೆರೆ ಶ್ರೀ.ರಾಮೇಶ್ವರ ದೇವಸ್ಥಾನದಲ್ಲಿ ದರ್ಶನ ಬಂದ್.

ಶಿವರಾತ್ರಿ : ಹರಕೆರೆ ಶ್ರೀ.ರಾಮೇಶ್ವರ ದೇವಸ್ಥಾನದಲ್ಲಿ ದರ್ಶನ ಬಂದ್.

Cnewstv.in / 27.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವರಾತ್ರಿ : ಹರಕೆರೆ ಶ್ರೀ.ರಾಮೇಶ್ವರ ದೇವಸ್ಥಾನದಲ್ಲಿ ದರ್ಶನ ಬಂದ್. ಶಿವಮೊಗ್ಗ : ಹರಕೆರೆ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಈ ಬಾರಿ ಶಿವರಾತ್ರಿಯೆಂದು ದೇವರ ದರ್ಶನವನ್ನು ಭಕ್ತಾದಿಗಳಿಗೆ ಬಂದ್ ಮಾಡಲಾಗಿದೆ ಶಿವಮೊಗ್ಗ : ನಗರದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಗರದ ಶಾಂತಿ ಸ್ಥಾಪನೆಗಾಗಿ ಜಿಲ್ಲಾಡಳಿತದಿಂದ ಸಂಜೆ ಕರ್ಪ್ಯೂ ಮತ್ತು 144 ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ, ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ ಸೇವಾ ಸಮಿತಿ, ಹರಕೆರೆ ಶಿವಮೊಗ್ಗ, ಇವರ ತೀರ್ಮಾನದಂತೆ ...

Read More »