Breaking News

Tag Archives: ವೇ ಬ್ರಂ ವಿದ್ವಾನ್ ಅ.ಪ ರಾಮಭಟ್ಟರು ವಿಧಿವಶ

ವೇ ಬ್ರಂ ವಿದ್ವಾನ್ ಅ.ಪ ರಾಮಭಟ್ಟರು ವಿಧಿವಶ

Cnewstv / 23.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವೇ ಬ್ರಂ ವಿದ್ವಾನ್ ಅ.ಪ ರಾಮಭಟ್ಟರು ವಿಧಿವಶ.. ಶಿವಮೊಗ್ಗ : ವೇ ಬ್ರಂ ವಿದ್ವಾನ್ ಅ.ಪ ರಾಮಭಟ್ಟರು ರಾತ್ರಿ 11:30 ರ ಸುಮಾರಿಗೆ ವಿಧಿವಶರಾಗಿದ್ದಾರೆ.   ರವೀಂದ್ರನಗರದ ಶ್ರೀ ಪ್ರಸನ್ನ ಬಲಮರಿ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ರಾಮಭಟ್ಟರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.‌ ಬಸವನಗುಡಿಯ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ...

Read More »