Breaking News

Tag Archives: ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಗಂಧರ್ವ ಶ್ರೀ ಹೆಚ್.ಅರ್ ಕೇಶವಮೂರ್ತಿ.

ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಗಂಧರ್ವ ಶ್ರೀ ಹೆಚ್.ಅರ್ ಕೇಶವಮೂರ್ತಿ.

Cnewstv.in / 29.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಗಂಧರ್ವ ಶ್ರೀ ಹೆಚ್.ಅರ್ ಕೇಶವಮೂರ್ತಿ. ನವದೆಹಲಿ : ಗಮಕ ಕಲಾವಿದರಾದ ಗಂಧರ್ವ ಶ್ರೀ ಎಚ್. ಅರ್. ಕೇಶವಮೂರ್ತಿಯವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. 2022 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಷ್ಟ್ರಪತಿ ಭವನದಲ್ಲಿ ನಡೆಸಲಾಯಿತು. ಶಿವಮೊಗ್ಗದ ಮತ್ತೂರಿನ ಗಮಕ ಗಂಧರ್ವ ಶ್ರೀ ಹೆಚ್.ಅರ್. ಕೇಶವಮೂರ್ತಿಯವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 74 ಸಾಧಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಪದ್ಮ ...

Read More »