Breaking News

Tag Archives: ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬೇಳೂರು ಪ್ರಶ್ನೆ

ಮಾಜಿ ಮುಖ್ಯ ಮಂತ್ರಿಗಳ ಮಕ್ಕಳೇ ಅಧಿಕಾರ ಅನುಭವಿಸಬೇಕಾ ?? ನನ್ನಂತ ಸಾಮಾನ್ಯ ಕಾರ್ಯಕರ್ತ ಏನು ಮಾಡಬೇಕು?? ಬೇಳೂರು ಗರಂ

Www.cnewstv.in / 31.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಾಜಿ ಮುಖ್ಯ ಮಂತ್ರಿಗಳ ಮಕ್ಕಳೇ ಅಧಿಕಾರ ಅನುಭವಿಸಬೇಕಾ ?? ನನ್ನಂತ ಸಾಮಾನ್ಯ ಕಾರ್ಯಕರ್ತ ಏನು ಮಾಡಬೇಕು?? ಬೇಳೂರು ಗರಂ ಶಿವಮೊಗ್ಗ : ಮಾಜಿ ಮುಖ್ಯ ಮಂತ್ರಿಗಳ ಮಕ್ಕಳೇ ಅಧಿಕಾರ ಅನುಭವಿಸಬೇಕಾ ?? ನನ್ನಂತ ಸಾಮಾನ್ಯ ಕಾರ್ಯಕರ್ತ ಏನು ಮಾಡಬೇಕು ಎಂದು ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ ಕೇಳಿದ ಪ್ರಶ್ನೆ ಇದೀಗ ರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಜಿಲ್ಲೆಯಲ್ಲಿ ನಾನು ಕೂಡ ನಾಯಕನಾಗಿದ್ದೇನೆ.‌ ಸರ್ಕಾರದ ಯಾವುದೇ ಸಚಿವರ ಮೇಲೆ ಅಸಮಾಧಾನವಿಲ್ಲ. ...

Read More »