Breaking News

Tag Archives: ಮಹಾ ಮಳೆಯಿಂದಾಗಿ ಮತ್ತೆ ನಗರ ರಸ್ತೆ ಸಂಪರ್ಕ ಕಡಿತ

ಮಹಾ ಮಳೆಯಿಂದಾಗಿ ಮತ್ತೆ ನಗರ ರಸ್ತೆ ಸಂಪರ್ಕ ಕಡಿತ

Cnewstv.in / 30.08.2021 / ಚಿತ್ತಾಪುರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಚಿತ್ತಾಪುರ : ಚಿತ್ತಾಪುರ ತಾಲೂಕಿನ ಬಳವಡಗಿ ಮತ್ತು ಕೊಂಚೂರು ಗ್ರಾಮಗಳಲ್ಲಿ ಮಳೆಯಿಂದಾಗಿ ಮತ್ತೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಕೊಂಚೂರು ಮತ್ತು ಬಳವಡಗಿ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಬಂದರೆ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗುತ್ತದೆ. ಹಳ್ಳ ಉಕ್ಕಿದಾಗ ಬಳವಡಗಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕುಂಚೂರು ಗ್ರಾಮ ಹಳ್ಳದಿಂದ ಎತ್ತರದಲ್ಲಿರುವುದರಿಂದ ಸ್ವಲ್ಪಮಟ್ಟಿಗೆ ಸುರಕ್ಷಿತವಾಗಿದೆ. ನಿರಂತರವಾಗಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಎರಡು ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿದೆ. ವಾಡಿ ನಗರಕ್ಕೆ ರಸ್ತೆ ...

Read More »