Breaking News

Tag Archives: ಮಲಿನ ನೀರು ನದಿ ಸೇರದಂತೆ ಸ್ಮಾರ್ಟ್‍ಸಿಟಿಯಿಂದ ಕ್ರಮ.

ಮಲಿನ ನೀರು ನದಿ ಸೇರದಂತೆ ಸ್ಮಾರ್ಟ್‍ಸಿಟಿಯಿಂದ ಕ್ರಮ.

Cnewstv.in / 27.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಮಲಿನ ನೀರು ನದಿ ಸೇರದಂತೆ ಸ್ಮಾರ್ಟ್‍ಸಿಟಿಯಿಂದ ಕ್ರಮ. ಶಿವಮೊಗ್ಗ : ಸ್ಮಾರ್ಟ್‍ಸಿಟಿ ವತಿಯಿಂದ ತುಂಗಾ ನದಿಗೆ ಮಲಿನ ನೀರು ಸೇರದಂತೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿ. ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್.ವಟಾರೆ ಕೆಳಕಂಡಂತೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಮಲಿನ ನೀರು, ರಾಜಕಾಲುವೆಗಳ ಮೂಲಕ ಸುಮಾರು 16 ಜಾಗಗಳಲ್ಲಿ ತುಂಗಾ ನದಿಗೆ ಸೇರುತ್ತಿದ್ದು, ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿರುವ 7 ಜಾಗಗಳಲ್ಲಿ ...

Read More »