Breaking News

Tag Archives: ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ಚಪ್ಪಲಿ ತೂರಾಟ

ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ಚಪ್ಪಲಿ ತೂರಾಟ, ಟಯರ್‌ಗಳಿಗೆ ಬೆಂಕಿ.

Cnewstv / 27.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ಚಪ್ಪಲಿ ತೂರಾಟ, ಟಯರ್‌ಗಳಿಗೆ ಬೆಂಕಿ. ಶಿವಮೊಗ್ಗ : ಇಂದು ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮನೆಯ ಮೇಲೆ ಕಲ್ಲು ಚಪ್ಪಲಿ ತೂರಾಟ ನಡೆಸಲಾಗಿದೆ. ಮೀಸಲಾತಿ ಕಡಿತ ಖಂಡಿತ ನಡೆಯುತ್ತಿದ್ದ ಹೋರಾಟ ಎಂದು ಶಿಕಾರಿಪುರದಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದೆ. ಶಿಕಾರಿಪುರದ ಬಂಜಾರ ಸಮುದಾಯದವರು ಇಂದು ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿಯವರೆಗೂ ಪ್ರತಿಭಟನಾ ಮರವಣಿಗೆ ನಡೆಸಲಾಗಿತ್ತು ಈ ವೇಳೆ ಯಡಿಯೂರಪ್ಪನವರ ಮನೆಯತ್ತ ಕಲ್ಲು ತೂರಾಟ ...

Read More »