Breaking News

Tag Archives: ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಮನವಿ.

ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಮನವಿ.

Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಮನವಿ. ಸಾಗರ : ಪವಿತ್ರವನದ ವಾಯುವಿಹಾರ ಸಮಯವನ್ನು ಹೆಚ್ಚಿಸುವಂತೆ ಸ್ಥಳೀಯ ನಾಗರೀಕರು ಮನವಿ ಮಾಡಿದ್ದಾರೆ. ನಗರದ ವರದಹಳ್ಳಿ ರಸ್ತೆಯಲ್ಲಿರುವ ಪವಿತ್ರವನ ಸಂಜೆ 6 ಗಂಟೆಗೆ ಕ್ಲೋಸ್ ಆಗುತ್ತಿದೆ. ಶನಿವಾರ ಹಾಗೂ ಭಾನುವಾರದಂದು ಅತಿಹೆಚ್ಚಿನ ಸಂಖ್ಯೆಯಲ್ಲಿ ಸಾಗರದ ನಾಗರಿಕರು ಇಲ್ಲಿ ವಿಹಾರಕ್ಕೆ ಎಂದು ಆಗಮಿಸುತ್ತಾರೆ. ಸಂಜೆ 6 ಕ್ಕೆ ವನ ವಿಹಾರವನ್ನು ಕ್ಲೋಸ್ ಮಾಡಿದರೆ ಸಾಕಷ್ಟು ನಾಗರಿಕರಿಗೆ ತೊಂದರೆಯಾಗುತ್ತಿದ್ದು ಕನಿಷ್ಠಪಕ್ಷ ಸಂಜೆ 7 ಗಂಟೆ ...

Read More »