Breaking News

Tag Archives: ಪರೀಕ್ಷೆ ಬರೆಯಲು ತುಂಬಿ ಹರಿಯುತ್ತಿದ್ದ ನದಿಯನ್ನು ಈಜಿ ಬಂದ ಯುವತಿ.

ಪರೀಕ್ಷೆ ಬರೆಯಲು ತುಂಬಿ ಹರಿಯುತ್ತಿದ್ದ ನದಿಯನ್ನು ಈಜಿ ಬಂದ ಯುವತಿ.

Cnewstv.in / 10.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಪರೀಕ್ಷೆ ಬರೆಯಲು ತುಂಬಿ ಹರಿಯುತ್ತಿದ್ದ ನದಿಯನ್ನು ಈಜಿ ಬಂದ ಯುವತಿ. ಬೆಂಗಳೂರು : ಯುವತಿಯೊಬ್ಬಳು ಪರೀಕ್ಷೆ ಬರೆಯುವುದಕ್ಕಾಗಿ ತುಂಬಿ ಹರಿಯುತ್ತಿರುವ ಚಂಪಾವತಿ ನದಿಯನ್ನು ಈಜಿ ಬಂದಾಗ ಘಟನೆ ಆಂಧ್ರಪ್ರದೇಶದ ವೈಜಾಗ್‌ನಲ್ಲಿ ನಡೆದಿದೆ.‌ ಆಂಧ್ರಪ್ರದೇಶದ ಗಜಪತಿ ನಗರದ ಮಂಡಲದ ಮರಿವಲಸ ಗ್ರಾಮದ ನಿವಾಸಿಯಾಗಿರುವ 21 ವರ್ಷದ ತಡ್ಡಿ ಕಲಾವತಿ ಎಂಬ ಯುವತಿಯ ಇಂದು ನಡೆಯಬೇಕಾಗಿದ್ದ ಪರೀಕ್ಷೆಗೆ ಹಾಜರಾಗಲು ತನ್ನ ಜೀವವನ್ನೇ ಪಣಕ್ಕಿಟ್ಟು ಇಬ್ಬರು ಸಹೋದರರ ನೆರವಿನಿಂದ ತುಂಬಿ ಹರಿಯುತ್ತಿರುವ ನದಿಯನ್ನೇ ...

Read More »