Breaking News

Tag Archives: ತನಿಖೆಗೆ ಹೋದ ಅರಣ್ಯಾಧಿಕಾರಿಗಳಿಗೆ ದೌರ್ಜನ್ಯ ದರ್ಪದಿಂದ ಬೆದರಿಸಿದ ಶಾಸಕ ಆರಗ ಜ್ಞಾನೇಂದ್ರರವರನ್ನು ಬಂಧಿಸಬೇಕು..

ತನಿಖೆಗೆ ಹೋದ ಅರಣ್ಯಾಧಿಕಾರಿಗಳಿಗೆ ದೌರ್ಜನ್ಯ ದರ್ಪದಿಂದ ಬೆದರಿಸಿದ ಶಾಸಕ ಆರಗ ಜ್ಞಾನೇಂದ್ರರವರನ್ನು ಬಂಧಿಸಬೇಕು..

Www.cnewstv.in / 03.11.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತನಿಖೆಗೆ ಹೋದ ಅರಣ್ಯಾಧಿಕಾರಿಗಳಿಗೆ ದೌರ್ಜನ್ಯ ದರ್ಪದಿಂದ ಬೆದರಿಸಿದ ಶಾಸಕ ಆರಗ ಜ್ಞಾನೇಂದ್ರರವರನ್ನು ಬಂಧಿಸಬೇಕು.. ಶಿವಮೊಗ್ಗ : ಕಾಡುಕೋಣ,ಕಾಡುಜಿಂಕೆ, ಅಕ್ರಮ ನಾಡು ಬಂದೂಕು, ಶ್ರೀಗಂಧ ಸಂಗ್ರಹಣೆ ಮಾಡಿದ ಆರೋಪಿಗಳನ್ನು ರಕ್ಷಿಸಲು ಶಾಸಕ ಆರಗ ಜ್ಞಾನೇಂದ್ರರವರು ತನಿಖೆಗೆ ಹೋದ ಅರಣ್ಯಾಧಿಕಾರಿಗಳಿಗೆ ದೌರ್ಜನ್ಯ ದರ್ಪದಿಂದ ಬೆದರಿಸಿದ್ದು, ಶಾಸಕರನ್ನು ಕೂಡಲೇ ಬಂಧಿಸುವಂತೆ ಶಿವಮೊಗ್ಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಜೀವಿ ವಿಭಾಗ ಇವರಿಗೆ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ...

Read More »