Breaking News

Tag Archives: ಡಿ.೩ಕ್ಕೆ ವಿಜೃಂಭಣೆಯ ಕನ್ನಡರಾಜ್ಯೋತ್ಸವ : ಕಿರಣ್‌ಕುಮಾರ್

ಡಿ.೩ಕ್ಕೆ ವಿಜೃಂಭಣೆಯ ಕನ್ನಡರಾಜ್ಯೋತ್ಸವ : ಕಿರಣ್‌ಕುಮಾರ್

Cnewstv / 01.12.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಡಿ.೩ಕ್ಕೆ ವಿಜೃಂಭಣೆಯ ಕನ್ನಡರಾಜ್ಯೋತ್ಸವ : ಕಿರಣ್‌ಕುಮಾರ್ ಶಿವಮೊಗ್ಗ : ನಗರದ ಅಶೋಕ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಡಿ.೩ಕ್ಕೆ ಆಚರಿಸಲಾಗುವುದು ಎಂದು ಕರವೇ ಯುವಸೇನೆ ಜಿಲ್ಲಾಧ್ಯಕ್ಷರಾದ ಕಿರಿಣ್‌ಕುಮಾರ್ ತಿಳಿಸಿದರು. ಅವರು ಮಾತನಾಡುತ್ತ ಅಂದು ಬೆಳಿಗ್ಗೆ ೮.೩೦ಕ್ಕೆ ಧ್ವಜಾರೋಹಣ ನೇರವೇರಿಲಿದೆ. ಸಂಜೆ ೬.೩೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಗೌರವಿಸಿ ಸನ್ಮಾನಿಸಲಾಗುವುದು ...

Read More »