Breaking News

Tag Archives: ಜೀವನದಲ್ಲಿ ಇಂಥ ಘಳಿಗೆ ಬರುತ್ತದೆ ಅಂತ ಊಹಿಸಿರಲಿಲ್ಲ : ಎಚ್ ಡಿ ದೇವೇಗೌಡ.

ಜೀವನದಲ್ಲಿ ಇಂಥ ಘಳಿಗೆ ಬರುತ್ತದೆ ಅಂತ ಊಹಿಸಿರಲಿಲ್ಲ : ಎಚ್ ಡಿ ದೇವೇಗೌಡ.

Cnewstv / 28.05.2023/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಜೀವನದಲ್ಲಿ ಇಂಥ ಘಳಿಗೆ ಬರುತ್ತದೆ ಅಂತ ಊಹಿಸಿರಲಿಲ್ಲ : ಎಚ್ ಡಿ ದೇವೇಗೌಡ. ಬೆಂಗಳೂರು : ಹೊಸ ಸಂಸತ್ ಭವನದ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರವರು ಪತ್ರವನ್ನು ಬರೆದಿದ್ದಾರೆ.‌ ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಎಚ್ ಡಿ ದೇವೇಗೌಡ ರವರು ಪತ್ರ ಹೇಳಿಕೆಯನ್ನ ಬಿಡುಗಡೆ ಮಾಡಿದ್ದು, 1991 ರಿಂದ ನಾನು ಸಂಸತ್ ಸದಸ್ಯನಾಗಿದ್ದೇನೆ. ಅದರೆ ಜೀವನದಲ್ಲಿ ಇಂತಹ ಘಳಿಗೆ ಬರುತ್ತೆ ಅಂತ ...

Read More »