Breaking News

Tag Archives: ಗುತ್ತಿಗೆದಾರ ಸಂತೋಷ ಅತ್ಮಹತ್ಯೆ ಪ್ರಕರಣ : ಯುವ ಕಾಂಗ್ರೆಸ್ ನಿಂದ ಕೆ.ಎಸ್ ಈಶ್ವರಪ್ಪ ಮನೆ ಮುತ್ತಿಗೆ ಯತ್ನ.

ಗುತ್ತಿಗೆದಾರ ಸಂತೋಷ ಅತ್ಮಹತ್ಯೆ ಪ್ರಕರಣ : ಯುವ ಕಾಂಗ್ರೆಸ್ ನಿಂದ ಕೆ.ಎಸ್ ಈಶ್ವರಪ್ಪ ಮನೆ ಮುತ್ತಿಗೆ ಯತ್ನ.

Cnewstv.in / 12.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗುತ್ತಿಗೆದಾರ ಸಂತೋಷ ಅತ್ಮಹತ್ಯೆ ಪ್ರಕರಣ : ಯುವ ಕಾಂಗ್ರೆಸ್ ನಿಂದ ಕೆ.ಎಸ್ ಈಶ್ವರಪ್ಪ ಮನೆ ಮುತ್ತಿಗೆ ಯತ್ನ. ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸಚಿವ ಕೆ ಎಸ್ ಈಶ್ವರಪ್ಪ ನವರ ಮನೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.   ಸಚಿವ ಕೆಎಸ್ ಈಶ್ವರಪ್ಪನವರ ವಿರುದ್ಧ 40 % ಲಂಚ ಪಡೆದ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ...

Read More »