Breaking News

Tag Archives: ಕೆಲಕಾಲ ಗೊಂದಲದ ವಾತಾವರಣ.

SSLC ಪರೀಕ್ಷಾ ಕೇಂದ್ರದಲ್ಲಿ ಜೇನುದಾಳಿ, ಕೆಲಕಾಲ ಗೊಂದಲದ ವಾತಾವರಣ.

Cnewstv.in / 28.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. SSLC ಪರೀಕ್ಷಾ ಕೇಂದ್ರದಲ್ಲಿ ಜೇನುದಾಳಿ, ಕೆಲಕಾಲ ಗೊಂದಲದ ವಾತಾವರಣ. ಶಿವಮೊಗ್ಗ : SSLC ಪರೀಕ್ಷೆ ಕೇಂದ್ರದಲ್ಲಿ ಜೇನುಹುಳುಗಳು ದಾಳಿ ನಡೆಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಗರದ ಮೇರಿ ಇಮ್ಯಾಕ್ಯುಲೇಟ್ ಪ್ರೌಢಶಾಲೆಯಲ್ಲಿ ಜೇನು ಹುಳುಗಳು ದಾಳಿಯನ್ನು ನಡೆಸಿದ ದಾಳಿಯಿಂದ ಐವರು ವಿದ್ಯಾರ್ಥಿಗಳು ಹಾಗೂ ಕೆಲವು ಪೋಷಕರು ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಷಯ ತಿಳಿಯುತ್ತಿದ್ದಂತೆ ಡಿಡಿಪಿಐ ರಮೇಶ್ ಹಾಗೂ ಸಿಇಒ ವೈಶಾಲಿ ಅವರು ಭೇಟಿ ನೀಡಿದರು. ಶಾಲೆಯಲ್ಲಿ ...

Read More »