Breaking News

Tag Archives: ಕೆಎಸ್ ಈಶ್ವರಪ್ಪ

ಲೋಕಕಲ್ಯಾಣಾರ್ಥ ಕೆಎಸ್ ಈಶ್ವರಪ್ಪ ಮನೆಯಲ್ಲಿ ಚಂಡಿಕಾಯಾಗ.

  ಲೋಕಕಲ್ಯಾಣಾರ್ಥ ಪ್ರತಿವರ್ಷದಂತೆ ಈ ಬಾರಿಯೂ ಸಹ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆಎಸ್ ಈಶ್ವರಪ್ಪನವರ ಮನೆಯಲ್ಲಿ ಚಂಡಿಕಾಯಾಗವನ್ನು ನಡೆಸಲಾಯಿತು‌. ಯಾಗಕ್ಕೆ ಮೊದಲು ತಮ್ಮ ಮನೆ ದೇವರಾದ ಮಲ್ಲೇಶ್ವರ ದೇವರನ್ನು ಸಚಿವ ಕೆಎಸ್ ಈಶ್ವರಪ್ಪ ತಲೆಯಮೇಲೆ ಹೊತ್ತು ತಂದರು ನಂತರ ದೇವರುಗಳಾದ ಮಲ್ಲೇಶ್ವರ ಹಾಗೂ ಚೌಡಮ್ಮ ದೇವಿಗೆ ಕುಟುಂಬದವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ‌ಬಳಿಕ ಚಂಡಿಕಾಯಾಗ ನೆರವೇರಿಸಲಾಯಿತು.

Read More »