Breaking News

Tag Archives: ಕಾಣೆಯಾದ ಬಾಲಕ ಶವವಾಗಿ ಪತ್ತೆ.

ಕಾಣೆಯಾದ ಬಾಲಕ ಶವವಾಗಿ ಪತ್ತೆ.

  ಶಿವಮೊಗ್ಗ: ಕಾಣೆಯಾಗಿದ್ದ ಬಾಲಕ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಹೊಳೆಹನಸವಾಡಿಯಲ್ಲಿ ನಡೆದಿದೆ. ಶಿವಮೊಗ್ಗ ಹೊರ ವಲಯದ ಚಿಕ್ಕಲ್ ನಿವಾಸಿಯಾದ ಮೊಹಮದ್ ಹುಸೈನ್(12) ಮೊನ್ನೆ 23 ರಂದು ತನ್ನ ಸ್ನೇಹಿತರ ಜೊತೆ ತುಂಗಾ ನದಿಯಲ್ಲಿ ಈಜಾಡಲು ಹೋಗಿದ್ದ, ಈ ವೇಳೆ ಹುಸೈನ್ ನದಿಯಲ್ಲಿ ಮುಳುಗಿದ್ದಾನೆ. ಈತನ ಜೊತೆಯ ಸ್ನೇಹಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆಗಾಗಲೇ ಹುಸೈನ್ ತಂದೆ ನೂರ್ ಅಹಮದ್ ಸ್ನೇಹಿತರಲ್ಲಿ ವಿಚಾರಿಸಿದರು ಸಹ ಅವರು ನದಿಯಲ್ಲಿ ಮುಳಗಿರುವ ವಿಚಾರ ತಿಳಿಸಲಿಲ್ಲ. ಇದರಿಂದ ಹುಸೈನ್ ತಂದೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ...

Read More »