Cnewstv / 23.09.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.. ಕಾಡಾನೆ ದಾಳಿ, ರೈತರ ಬೆಳೆ ಸಂಪೂರ್ಣ ನಾಶ.. ಶಿವಮೊಗ್ಗ : ಕಾಡಾನೆ ದಾಳಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾದ ಘಟನೆ ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ನಡೆದಿದೆ. ಮಲೆನಾಡಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ ಮುಂದುವರೆದಿದೆ. ತಡರಾತ್ರಿ ಎರಡು ಕಾಡಾನೆಗಳು ರಾಜೇಶ್ ಹಾಗೂ ಬೀರಪ್ಪ ಎಂಬುವರ ತೋಟ ಹಾಗೂ ಹೊಲಕ್ಕೆ ದಾಳಿ ಮಾಡಿದೆ. ಅಡಿಕೆ, ತೆಂಗಿನ ಮರಗಳನ್ನು ಬುಡಮೇಲು ಮಾಡಿದೆ. ಜೋಳ ಮತ್ತು ಕಬ್ಬು ಸಂಪೂರ್ಣವಾಗಿ ನಾಶವಾಗಿದೆ. ಹಲವು ದಿನಗಳ ಹಿಂದೆಯೇ ...
Read More »- ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡ ವಾಹಿನಿಯ ಕರುನಾಡ ಹಬ್ಬ ಕರುನಾಡ ಹಬ್ಬಕ್ಕೆ ನಿಮ್ಮ ಸಿ ನ್ಯೂಸ್ ಸಾಥ್! ...
- ಚಂದ್ರಶೇಖರ್ ಕುಟುಂಬದ ಪರವಾಗಿ ಹೋರಾಟ ಮಾಡಿದ್ದು, ಪರಿಹಾರ ಸಿಕ್ಕಿದ್ದು ಸಂತೋಷ ಆಗಿದೆ. ...
- ಕಾಡಾನೆ ದಾಳಿ, ರೈತರ ಬೆಳೆ ಸಂಪೂರ್ಣ ನಾಶ…. ...
- ಶಿವಮೊಗ್ಗ ದಸರಾ : 2 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ.. ...
- ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ವಾಹನ ಸಂಚಾರ ಮಾರ್ಗ ಬದಲಾವಣೆ. ...
- ವಿದ್ಯುತ್ ವ್ಯತ್ಯಯ. ...
- ಗಣೇಶೋತ್ಸವ : ಡೊಳ್ಳು ಹೊಡೆಯುವ ವಿಚಾರವಾಗಿ ಗಲಾಟೆ.. ...
- ಆಹಾರ ಕಲಬೆರಕೆ ತಡೆಗಟ್ಟಲು ದಾಳಿ : ನಿಯಮ ಉಲ್ಲಂಘನೆ ವಿರುದ್ದ ದಂಡ. ...
- ಗಣೇಶ ಮೂರ್ತಿ ವಿಸರ್ಜನೆ ವೇಳೆ ತೆಪ್ಪ ಬಳಕೆ ಕಡ್ಡಾಯ.. ...
- ಬದಲಾವಣೆಗಳೊಂದಿಗೆ ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಸ್ತಾವನೆ : ಮಧು ಬಂಗಾರಪ್ಪ. ...
Recent Comments