Breaking News

Tag Archives: ಕರೋನಾದಿಂದ ಪೊಲೀಸರ ರಕ್ಷಣೆಗೆ ಮುಂದಾದ ಎಸ್ ಪಿ

ಕರೋನಾದಿಂದ ಪೊಲೀಸರ ರಕ್ಷಣೆಗೆ ಮುಂದಾದ ಎಸ್ ಪಿ

ಶಿವಮೊಗ್ಗ: ಕರೋನಾ ಹರಡದಂತೆ ತಡೆಯಲು ಪೊಲೀಸರು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ದಿನವಿಡೀ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುವ ಪೊಲೀಸರಿಗೂ ಕರೋನಾ ವೈರಸ್ ಭೀತಿ ಇದೆ. ಇದನ್ನು ಮನಗಂಡ ಶಿವಮೊಗ್ಗ ಎಸ್ ಪಿ ಶಾಂತರಾಜು ಪೊಲೀಸರಿಗೆ ಪೈಬರ್ ಪೇಸ್ ವೈಸರ್ ಹಾಗೂ ಗ್ಲೌಸ್ ಗಳನ್ನು ವಿತರಿಸಲಾರಂಭಿಸಿದ್ದಾರೆ. ಆರಂಭಿಕವಾಗಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ 500 ಪೈಬರ್ ಪೇಸ್ ವೈಸರ್ ವಿತರಿಸಿದ್ದಾರೆ. ಜೊತೆಗೆ ಎರಡು ಸಾವಿರ ಪೊಲೀಸರಿಗೆ ಹ್ಯಾಂಡ್ ಗ್ಲೌಸ್ ಗಳನ್ನು ನೀಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಪೊಲೀಸರ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದಿಂದ ಎಸ್ ...

Read More »