Breaking News

Tag Archives: ಕತ್ತಲಲ್ಲಿ ಶ್ರೀಲಂಕಾ : ಆರ್ಥಿಕ ಬಿಕ್ಕಟ್ಟು – ಹಿಂಸಾಚಾರಕ್ಕೆ ತಿರುಗಿದ ಜನರ ಆಕ್ರೋಶ

ಕತ್ತಲಲ್ಲಿ ಶ್ರೀಲಂಕಾ : ಆರ್ಥಿಕ ಬಿಕ್ಕಟ್ಟು – ಹಿಂಸಾಚಾರಕ್ಕೆ ತಿರುಗಿದ ಜನರ ಆಕ್ರೋಶ

Cnewstv.in / 1.4.2022 / ಶ್ರೀಲಂಕಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕತ್ತಲಲ್ಲಿ ಶ್ರೀಲಂಕಾ : ಆರ್ಥಿಕ ಬಿಕ್ಕಟ್ಟು – ಹಿಂಸಾಚಾರಕ್ಕೆ ತಿರುಗಿದ ಜನರ ಆಕ್ರೋಶ ಶ್ರೀಲಂಕಾ : ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ನರಳುತ್ತಿದೆ. ಜನರ ಆಕ್ರೋಶ ಪ್ರತಿಭಟನೆಯ ಮೂಲಕ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಸ್ವಾತಂತ್ರ ಬಂದ ಮೊದಲ ಬಾರಿಗೆ ಶ್ರೀಲಂಕಾ ಈ ರೀತಿಯ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ನೂರಾರು ಪ್ರತಿಭಟನಾಕಾರರು ಲಂಕಾ ಅಧ್ಯಕ್ಷನಾ ರಾಜೀನಾಮೆಗೆ ಒತ್ತಾಯಿಸಿ ಅವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು, ನಂತರ ಪೊಲೀಸರು ಗುಂಡು ...

Read More »