Breaking News

Tag Archives: ಏಕೆ ಎನ್ಕೌಂಟರ್ ಮಾಡಬಾರದು ? ನಮ್ಮ ಸಹನೆ ಮೀರಿ ಹೋಗಿದೆ : ಪ್ರಮೋದ್ ಮುತಾಲಿಕ್..

ಏಕೆ ಎನ್ಕೌಂಟರ್ ಮಾಡಬಾರದು ? ನಮ್ಮ ಸಹನೆ ಮೀರಿ ಹೋಗಿದೆ : ಪ್ರಮೋದ್ ಮುತಾಲಿಕ್..

Cnewstv.in / 25.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಏಕೆ ಎನ್ಕೌಂಟರ್ ಮಾಡಬಾರದು ? ನಮ್ಮ ಸಹನೆ ಮೀರಿ ಹೋಗಿದೆ : ಪ್ರಮೋದ್ ಮುತಾಲಿಕ್.. ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ರವರ ಕುಟುಂಬವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿಯಾಗಿ ಸಾಂತ್ವನ ಹೇಳಿದರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು, “ಹರ್ಷ ಮತ್ತು ಆರೋಪಿಗಳ ನಡುವೆ ದ್ವೇಷವಿತ್ತು‌. ಅದಕ್ಕಾಗಿ ಹತ್ಯೆಯಾಗಿದೆ ಎಂದರೆ ನಾವು ಅದನ್ನು ಒಪ್ಪುವುದಿಲ್ಲ. ಏನಾದರೂ ನೀವು ಜಾಮೀನು ಕೊಡುವಂತ ಸೆಕ್ಷನ್ ಗಳು ಅಥವಾ ನೀವು ಬಿಗಿಯಾಗಿ ...

Read More »