Breaking News

Tag Archives: ಇಂದಿರಾ ಕೊಲೆ ಆರೋಪಿ ಬಂಧನ

ಇಂದಿರಾ ಕೊಲೆ ಆರೋಪಿ ಬಂಧನ.

  ಭದ್ರಾವತಿ ತಾಲೂಕು ಕಾಳಿಂಗನಹಳ್ಳಿಯಲ್ಲಿ ಅಪ್ರಾಪ್ತ‌ ಬಾಲಕಿಯನ್ನು ಕೊಲೆ ಮಾಡಿದ ಆರೋಪಿಯನ್ನು ಭದ್ರಾವತಿ ಹೊಸಮನೆ ಪೊಲೀಸರು ಬಂಧಿಸಿದ್ದಾರೆ. ಕಾಳಿಂಗನಹಳ್ಳಿಯ ಶಿವಕುಮಾರ್‌ ಬಂಧಿತ ಆರೋಪಿಯಾಗಿದ್ದು, ಇಂದಿರಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಅದರೆ ಇಂದಿರಾ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಶಿವಕುಮಾರ್‌ ರಾತ್ರಿ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಅಡುಗೆ ಮನೆಗೆ ಆಕೆಯನ್ನು ಎಳೆದೊಯ್ದು ಕತ್ತು ಸೀಳಿ ಕೊಲೆ ಮಾಡಲಾಗಿದೆ.

Read More »