Breaking News

Tag Archives: ಸ್ಪೋಟಕ ತಿನ್ನಿಸಿ ಆನೆಯನ್ನು ಕೊಂದ ಪಾಪಿಗಳು

ಸ್ಪೋಟಕ ತಿನ್ನಿಸಿ ಆನೆಯನ್ನು ಕೊಂದ ಪಾಪಿಗಳು

  ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನಿಟ್ಟು ಅದನ್ನು ಆನೆ ತಿನ್ನುವಂತೆ ಮಾಡಿ ಆನೆಯನ್ನು ಕೊಂದಿರುವ ಘಟನೆ ಕೇರಳ ರಾಜ್ಯದ ಪಲ್ಲಕಾಡ್ ಜಿಲ್ಲೆಯಲ್ಲಿ ನಡೆದಿದೆ. ಆಹಾರವನ್ನು ಅರಸಿ ಆನೆಯೊಂದು ಹಳ್ಳಿಯ ಕಡೆಗೆ ಬಂದಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನು ಇಟ್ಟು ಆನೆ ಇರುವ ಪ್ರದೇಶದಲ್ಲಿ ಇಟ್ಟಿದ್ದಾರೆ. ಆನೆ ಈ ಪೈನಾಪಲ್ ಹಣ್ಣನ್ನು ತಿನ್ನುವಾಗ ಆನೆಯ ಬಾಯಿಯಲ್ಲೇ ಸ್ಪೋಟಕ ಸ್ಫೋಟಗೊಂಡಿದೆ. ಇದರಿಂದ ಆನೆಯ ನಾಲಿಗೆ ಹಾಗೂ ಬಾಯಿಗೆ ಗಂಭೀರವಾದ ಗಾಯವಾಗಿದ್ದು ಆಹಾರ ಸೇವಿಸುವುದೇ ಕಷ್ಟವಾಗಿದೆ. ಯಮಯಾತನೆಯನ್ನು ಸಹಿಸಿಕೊಳ್ಳಲು ಆನೆ ಸಮೀಪದ ಕಾಡಿನಲ್ಲಿದ್ದ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments